Latest Post

ಶಾಮಸುಂದರ ದಾಸರು, ಹರಿದಾಸ ಪರಂಪರೆ ಬೆಳೆಸಿದ ಮಹನೀಯ, ಮುರಳೀಧರ ಕುಲಕರ್ಣಿ

*ಹರಿದಾಸ ಪರಂಪರೆಯನ್ನು ಬೆಳೆಸಿದ ಮಹನೀಯರು ಶ್ರೀ ಶಾಮಸುಂದರದಾಸರು* *ಮುರಳಿಧರ ಕುಲಕರ್ಣಿ* ಶ್ರೀ ವಿಜಯದಾಸರು, ಶ್ರೀ ಗೋಪಾಲ ದಾಸರು, ಶ್ರೀ ಜಗನ್ನಾಥದಾಸರ ದಾಸರು, ಶ್ರೀ ಪ್ರಾಣೇಶ ದಾಸರು ಇವರ ದಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದ ಮಹನೀಯರಲ್ಲಿ ಶ್ರೀ ಶಾಮ ಸುಂದರ ದಾಸರು ಅಗ್ರಗಣ್ಯರಾಗಿ…

ಶಕ್ತಿನಗರ, ಹೆಗ್ಗಸ‌ಹಳ್ಳಿ ಮುಖ್ಯ ರಸ್ತೆಯಲ್ಲಿ ಅಪಘಾತ ಮೂವರಿಗೆ ತೀವ್ರ ಗಾಯ

ಶಕ್ತಿನಗರ ಹೆಗ್ಗಸನಹಳ್ಳಿ ರಸ್ತೆ ಬಳಿ ಎರಡು ವಾಹನಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಮೂವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತೀವ್ರ ರಕ್ತಸ್ರಾವವಾಗಿದೆ. ರಿಮ್ಸ್ ಗೆ ಸಾಗಿಸಲಾಗಿದೆ.

ಸೂಕ್ತ ಸಲಹೆ ಸೂಚನೆ ಕೊಡಿ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷರಿಂದ ಜಗನ್ನಾಥ ಕುಲಕರ್ಣಿಗೆ ಪತ್ರ

ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ ಅಗತ್ಯವಾದ ಸಲಹೆ ಸೂಚನೆಗಳನ್ಮು ಕೊಡುವ ಮೂಲಕ ಮಂಡಳಿ ಯೋಜನೆಗಳು ಸರಿಯಾದ ಮಾರ್ಗದಲ್ಲಿ ಸಾಗಲು, ಜೈ ಜೋಡಿಸುವಂತೆ ಮಂಡಳಿ ಅಧ್ಯಕ್ಷರಾದ ಅಸಗೋಡು ಜಯಸಿಂಹ ಅವರು ರಾಯಚೂರನ ಬ್ರಾಹ್ಮಣ ಸಮಾಜದ ಮುಖಂಡರಾದ ಜಗನ್ನಾಥ ಕುಲಕರ್ಣಿ ವಕೀಲರಿಗೆ ಪತ್ರ ಬರೆದಿದ್ದಾರೆ.ಹಿಂದಿನ…

ಮಂಗಳವಾರಪೇಟ ಸರ್ಕಾರಿ ಶಾಲೆ ಹಿಂಬದಿಯ ಜನವಸತಿ ಪ್ರದೇಶದಲ್ಲಿ ಮಳೆ, ಕೊಳಕು ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ಮಳೆಯು ಮಂಗಳವಾರಪೇಟಯಲ್ಲಿ ಹಲವಾರು ಅವಾಂತರಗಳನ್ನು ಸೃಷ್ಠಿಸಿದೆ.ಮಂಗಳವಾರಪೇಟ ಸರ್ಕಾರಿ ಶಾಲೆಯ ಹಿಂದಿನ ಜನವಸತಿ ಪ್ರದೇಶದಲ್ಲಿ ಮಳೆ ನೀರಿನ ಜೊತೆಗೆ ಕೊಳಕು ನೀರು, ಚರಂಡಿ ನೀರು ಮತ್ತು ಚರಂಡಿಯ ಕಸವೆಲ್ಲ ಮನೆಗಳಿಗೆ ನುಗ್ಗಿ ಜನರಿಗೆ ತೀವ್ರ ತೊಂದರೆ ಅನುಭವಿಸುವಂತಾಯಿತು. 14 ನೇ ವಾರ್ಡಿನ ಜನ…

ರಾಜಶ್ರೀ ಕಲ್ಲೂರಗೆ ಶಾಮಸುಂದರ ದಾಸ ಅನುಗ್ರಹ ಪ್ರಶಸ್ತಿ

ಶ್ರೀ ಶ್ಯಾಮಸುಂದರ ದಾಸರ ಆರಾಧನಾ ಸಮಯದಲ್ಲಿ *ಶ್ರೀ ಶ್ಯಾಮಸುಂದರ ಸೇವಾ ಪ್ರತಿಷ್ಟಾನ ರಾಯಚೂರು* ವತಿಯಿಂದ *ಶ್ರೀ ಶ್ಯಾಮಸುಂದರ ಅನುಗ್ರಹ* ಪ್ರಶಸ್ತಿಗೆ ಭಾಜರಾದ *ಶ್ರೀಮತಿ ರಾಜಶ್ರೀ ಕಲ್ಲೂರ್ಕರ* ಅವರಿಗೆ ಹಾರ್ದಿಕ ಅಭಿನಂದನೆಗಳು

ನೂತನ ಶಿಕ್ಷಕರಿಗೆ ವೇತನ ವಿಳಂಬ, ಶೀಘ್ರ ಬಟವಾಡೆಗೆ ರಮೇಶ ಆಗ್ರಹ

ನೂತನವಾಗಿ ಆಯ್ಕೆಗೊಂಡ ಶಿಕ್ಷಕರಿಗೆ ವೇತನ ವಿಳಂಬ ವೇತನ ನೀಡಲು ಕ್ರಮಕ್ಕೆ ಎಸ್ಎಫ್ಐ ಆಗ್ರಹ ರಾಯಚೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23ನೇ ಸಾಲಿನಲ್ಲಿ ನೇಮಕವಾದ ರಾಯಚೂರು ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪ್ರಾಥಮಿಕ (6 ರಿಂದ 8 ನೇ ತರಗತಿ…

ಓಪೆಕ್ ಆಸ್ಪತ್ರೆ ರಸ್ತೆಯಲ್ಲಿ ಫುಲ್ ಟ್ರಾಫಿಕ ಜಾಮ್, ಬೆಳೆಯುತ್ತಿರುವ ವಾಹನಗಳ ಸಾಲು

ಓಪೆಕ ರಸ್ತೆಗೆ ವಾಹನಗಳು ಸರದಿ ಸಾಲಲ್ಲಿ ನಿಂತಿರುವ ಕಾರಣ, ಫುಲ್ ಟ್ರಾಫಿಕ‌ ಜಾಮ್ ಆಗಿದೆ.‌ ಕೀಲೋ ಮೀಟರವರೆಗೆ ಕಾರುಗಳು, ಲಾರಿಗಳು, ಟೆಂಪೋ ದ್ವೀಚಕ್ರ ವಾಹನಗಳು ಸಾಲಾಗಿ ನಿಂತಿದ್ದು, ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಪೊಲೀಸ ಇಲಾಖೆ ತಕ್ಷಣ ಟ್ರಾಫಿಕ್ ಜಾಮ್ ಸರಿಪಡಿಸಲು…

ಹುಬ್ಬಳ್ಳಿಯಲ್ಲಿ ಯುವತಿ ಭೀಕರ ಕೊಲೆ, ವಿಜಯರಾಜೇಶ್ವರಿ ತೀವ್ರ ಖಂಡನೆ, ನೊಂದ ಯುವತಿಗೆ ನ್ಯಾಯ ಒದಗಿಸಲು ಆಗ್ರಹ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಮಾದರಿಯಲ್ಲಿ ಇನ್ನೊರ್ವ ಯುವತಿ ಕೊಲೆ ನಡೆದಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಹಿರಿಯ ಮುಖಂಡರಾದ ವಿಜಯರಾಜೇಶ್ವರಿ ಗೋಪಿಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ಹಿಗೇ ಯುವತಿಯರ ಜೀವಕ್ಕೆ ಬೆಲೆಯಿಲ್ಲದ ರೀತಿಯಲ್ಲಿ ಯುವತಿಯರ ಬರ್ಬರ ಕೊಲೆಗಳು ನಡೆಯುತ್ತಿರುವುದು ಆತಂಕ ಮೂಡಿಸಿದೆ.…

ಹುಬ್ಬಳ್ಳಿಯಲ್ಲಿ ಯುವತಿ ಭೀಕರ ಕೊಲೆ, ಲಲಿತಾ ಕಡಗೋಳ ಖಂಡನೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಕ್ಕೆ ಟೀಕೆ

*ಅಂಜಲಿ ಕೊಲೆ ಪ್ರಕರಣ ರಾಜ್ಯ ಸರ್ಕಾರ ಸಂಪೂರ್ಣ ವಿಫಲ ಕಡಗೋಲು ಲಲಿತಾ*. ಹುಬ್ಬಳ್ಳಿ ಯಲ್ಲಿ ನಿನ್ನೆ ಬೆಳಗಿನ ಜಾವ ನಡೆದ ಅಂಜಲಿ ಕೊಲೆಯನ್ನು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಡಗೋಲು ಅವರು ತೀವ್ರವಾಗಿ ಖಂಡಿಸಿದ್ದಾರೆ. ನೇಹಾ ಪ್ರಕರಣದಲ್ಲಿ…

ಸಿಎಂ ಭೇಟಿ ಮಾಡಿ, ಗ್ಯಾರಂಟಿ ಅನುಷ್ಠಾನದ ವರ್ಷದ ಸಂಭ್ರಮಕ್ಕೆ ಶುಭ ಕೋರಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯಿ ಮಾರೆಪ್ಪ

ಪ್ರದೇಶ ಕರ್ನಾಟಕ ಹಿಂದುಳಿದ ವಿಭಾಗದ ಉಪಾದ್ಯಕ್ಷರಾದ ಮತ್ತು ಗಂಗಾಮತ ಸಮಾಜ ಯುವ ಮುಖಂಡರಾದ ತಲಕಾಯಿ ಮಾರೆಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇದೀಗ ವಿಧಾನ ಸೌಧದಲ್ಲಿ ಭೇಟಿಯಾದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸುತ್ತದೆ ಎಂದು…

ಹುಬ್ಬಳ್ಳಿಯಲ್ಲಿ ಯುವತಿ ಭೀಕರ ಕೊಲೆ, ಕಡಗೋಳ ರಾಮಚಂದ್ರ ಖಂಡನೆ, ನೊಂದ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ

*ಅಂಜಲಿ ಅಂಬಿಗೇರ ಕೊಲೆ : ಆರೋಪಿಯ ಕಠಿಣ ಶಿಕ್ಷೆಗೆ ಒತ್ತಾಯ.. ಕಡಗೋಲು ರಾಮಚಂದ್ರ* ====================== ಹುಬ್ಬಳ್ಳಿಯ ವೀರಾಪೂರ ಓಣಿಯ *ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಮಾಡಿ ಹೋಗಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗಂಗಾಮತ ಸಮಾಜದ ಜಿಲ್ಲಾ ಯುವ…

ಶ್ರೀಮತಿ ಬಿ.ಕೆ.ಉಮಾಶ್ರೀಗೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿಯಿಂದ ಡಾಕ್ಟರೇಟ ಪದವಿ ಪ್ರದಾನ

ರಾಯಚೂರಿನ ಶ್ರೀಮತಿ ಬಿ.ಕೆ.ಉಮಾಶ್ರೀ ಇವರಿಗೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯವು ಎಫೆಕ್ಟೀವನೆಸ್ ಆಫ್ ಮಲ್ಟಿಮೀಡಿಯಾ ಇನ್ಸಟ್ರಕ್ಷನಲ್ ಪ್ಯಾಕೆಜ್ ಆನ್ ಇಂಟಲಿಜೆನ್ಸ್ ಪ್ಲಾಬ್ಲಮ್ ಸಾಲವಿಂಗ್ ಎಬಿಲಿಟಿ ಆಂಡ್ ಆಕಾಡೆಮಿ ಫರ್ಫಾಮೆನ್ಸ್ ಇನ್ ಮ್ಯಾಥಮೆಟಿಕ್ಸ್ ಅಮಾಂಗ್ ಸೆಕೆಂಡರಿ ಸ್ಕೂಲ್ ಸ್ಟುಡೆಂಟ್ಸ್ ವಿಷಯದ…

ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿ ಬರ್ಬರ ಹತ್ಯೆ, ಬಿಜೆಪಿ ಉಗ್ರ ಖಂಡನೆ

ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆಯು ಅಮಾನವೀಯವಾಗಿದ್ದು, ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯೇ ಇಲ್ಲದಂತಾಗಿದೆ. ಒಂದು ವರ್ಷ ಪೂರೈಸುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕೊಲೆ-ಸುಲಿಗೆಗಳು, ಬಾಂಬ್ ಬ್ಲಾಸ್ಟ್, ಉಗ್ರ ಚಟುವಟಿಕೆಗಳೇ ಸಾಧನೆಗಳಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಜನತೆ ಭಯದ ವಾತಾವರಣದಲ್ಲಿ…

ಹಟ್ಟಿ, ಚರಂಡಿ ನಿರ್ಮಾಣಕ್ಕೆ ಪಟ್ಟಣ ಪಂ.ಗೆ ಮನವಿ

ಡಿವೈಎಫ್‌ಐನಿಂದ ಪಟ್ಟಣ ಪಂಚಾಯಿತಿಗೆ ಮನವಿ *(clickkar)* ಹಟ್ಟಿ: 2 ಬದಿಯಲ್ಲಿ ಚರಂಡಿ ನಿರ್ಮಿಸಲು ಆಗ್ರಹ *(Hedding)* ಹಟ್ಟಿ: 7ನೇ ವಾರ್ಡ್ ನ ಹೋಂಡಾ ಶೋ ರೂಂ ಹಿಂಭಾಗದಲ್ಲಿ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಬೇಕು ಎಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್…

ಹರಿದಾಸ ಶ್ರೇಷ್ಠರೆಂದರೆ, ಶೇಷದಾಸರು, ಮುರಳೀಧರ ಕುಲಕರ್ಣಿ

*ಶ್ರೀ ಹರಿದಾಸ ಶ್ರೇಷ್ಠರು ಶ್ರೀ ಶೇಷ ದಾಸರು* – ಮುರಳಿಧರ ಕುಲಕರ್ಣಿ ಹರಿದಾಸ ಪರಂಪರೆಯಲ್ಲಿ ಮೊದಲ ಕಲ್ಲು ಶ್ರೀ ಶೇಷ ದಾಸರು ಹರಿದಾಸ ಶ್ರೇಷ್ಠರಾಗಿದ್ದಾರೆ. ಹರಿದಾಸ ಸಾಹಿತ್ಯದಲ್ಲಿ ಶ್ರೀ ಶೇಷ ದಾಸರ ಕೃತಿಗಳೆಲ್ಲವೂ ಶ್ರೇಷ್ಠವಾದವು. ತಮ್ಮ ಅನುಭವದ ಮಾತುಗಳನ್ನು ತಮ್ಮ ಕೃತಿಗಳಲ್ಲಿ…

ಈಶಾನ್ಯ ಪದವೀಧರ ಕ್ಷೇತ್ರದ ಕೈ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ಗೆ ಸನ್ಮಾನ

ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ ಪಕ್ಷದಿಂದ ಸ್ಪರ್ಧಿಸಿರುವ ಚಂದ್ರಶೇಖರ ಬಿ.ಪಾಟೀಲ್ ಅವರು ಇಂದು ರಾಯಚೂರ ಜಿಲ್ಲಾ ಕಾಂಗ್ರೆಸ ಕಛೇರಿಗೆ ಬಂದ ಸಂದರ್ಭದಲ್ಲಿ ಅವರಿಗೆ ಪಕ್ಷದ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಭೀಮರಾಯ ಅವರು ಶಾಲು ಹೊದಿಸಿ, ಹೂಮಾಲೆ…

ಈಶಾನ್ಯ ಪದವೀಧರ ಕ್ಷೇತ್ರದ ಕೈ ಅಭ್ಯರ್ಥಿ ಚಂದ್ರಶೇಖರ ಬಿ.ಪಾಟೀಲ್ ಗೆ ಸನ್ಮಾನ

ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ ಪಕ್ಷದಿಂದ ಸ್ಪರ್ಧಿಸಿರುವ ಚಂದ್ರಶೇಖರ ಬಿ.ಪಾಟೀಲ್ ಅವರು ಇಂದು ರಾಯಚೂರ ಜಿಲ್ಲಾ ಕಾಂಗ್ರೆಸ ಕಛೇರಿಗೆ ಬಂದ ಸಂದರ್ಭದಲ್ಲಿ ಅವರಿಗೆ ಪಕ್ಷದ ರಾಜ್ಯ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಭೀಮರಾಯ ಅವರು ಶಾಲು ಹೊದಿಸಿ, ಹೂಮಾಲೆ…

ಜನಪ್ರಿಯ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಜನ್ಮದಿನದ ಶುಭಾಶಯಗಳು

ಜನಪ್ರಿಯ ಉಪ ಮುಖ್ಯಮಂತ್ರಿಗಳು, ಜಲ ಸಂಪನ್ಮೂಲ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರಾದ, ಪ್ರಭಾವಿ ನಾಯಕ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಇವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು. ದೇವರು ರಾಜಕೀಯ ಕ್ಷೇತ್ರದಲ್ಲಿ ಕಲ್ಲು ಬಂಡೆಯಂತೆಯೇ ಬಲಿಷ್ಟರಾದ ನಮ್ಮ ನೆಚ್ಚಿನ ನಾಯಕ ಶಿವಕುಮಾರಗೆ ಆರೋಗ್ಯ, ಆಯಸ್ಸು,…

ಜನಪ್ರಿಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಜನ್ಮದಿನದ ಶುಭಾಶಯಗಳು, ಶಶಕಿಲಾ ಭೀಮರಾಯ ರಾಜ್ಯ ಮುಖಂಡರು ಕಾಂಗ್ರೆಸ

ಕರ್ನಾಟಕ ರಾಜ್ಯದ ಜನಪ್ರಿಯ ಉಪಮುಖ್ಯಮಂತ್ರಿ,ಜಲಸಂಪನ್ಮೂಲ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ ಶ್ರೀ ಡಿ.ಕೆ. ಶಿವಕುಮಾರ ಅವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು. ದೇವರು ಅವರಿಗೆ ಆರೋಗ್ಯ, ಆಯಸ್ಸು, ಜನ ಸೇವೆಗೆ ಹೆಚ್ಚಿನ ಅಧಿಕಾರ ಕೊಡಲಿ, ಅವರು ಕರ್ನಾಟಕದ ಧೀಮಂತ ಕಾಂಗ್ರೆಸ ನಾಯಕರಾಗಿದ್ದಾರೆ.ಅವರಿಗೆ…

ಜಿಲ್ಲೆಯಲ್ಲಿ ನಕಲಿ RMP ಗಳ ವಿರುದ್ದ ಕಠಿಣ ಕ್ರಮ, ಡಾ.ಸುರೇಂದ್ರ ಬಾಬು ಎಚ್ಚರಿಕೆ

ಜಿಲ್ಲೆಯಲ್ಲಿ ಜನರ ಆರೋಗ್ಯದ ಜೊತೆಗೆ ಚಲ್ಲಾಟವಾಡುವ ಮತ್ತು ಮನಸ್ಸೋಯಿಚ್ಚೇ ಹಣ ಪಡೆಯುವ ನಕಲಿ ಆರ್ .ಎಂ.ಪಿ ವಿರುದ್ದ ಕ್ರಮ ಜರುಗಿಸುವುದಾಗಿ ದಕ್ಷ ಮತ್ತು ಕರ್ತವ್ಯ ನಿಷ್ಠರಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸುರೇಂದ್ರ ಬಾಬು ಎಚ್ಚರಿಕೆ ನೀಡಿದರು. ಅವರು ಇಂದು…

ದಿ. 15 ರಂದು ಬಯಲು ಆಂಜಿನೇಯ್ಯ ದೇವಸ್ಥಾನದಲ್ಲಿ ಶೇಷ ದಾಸರ ಭಾವಚಿತ್ರಕ್ಕೆ ಪೂಜೆ

*ನಾಳೆ ದಿನಾಂಕ 15 ರಂದು ಬಧುವಾರ ಸಂಜೆ 6:30 ಗಂಟೆಗೆ ದಾಸ ಶ್ರೇಷ್ಠರಾದ ಮೊದಲ ಕಲ್ಲು ಶೇಷ ದಾಸರ ಮಧ್ಯರಾಧನೆಯ ಪ್ರಯುಕ್ತ ರಾಯಚೂರು ನಗರದ ಬಯಲು ಆಂಜನೇಯ ದೇವಸ್ಥಾನ ಜವಾಹರ ನಗರ ದಲ್ಲಿ ದಾಸರಾಯರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಆರಾಧನೆಯನ್ನು ಆಚರಿಸಲಾಗುವುದು.*…

ದೇವನಪಲ್ಲಿ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ

ದೇವನಪಲ್ಲಿ ಗ್ರಾಮದಲ್ಲಿ ಭಗೀರಥ ಜಯಂತಿ ಆಚರಣೆ ರಾಯಚೂರು ತಾಲೂಕಿನ ದೇವನಪಲ್ಲಿ ಗ್ರಾಮದಲ್ಲಿ ಗಂಗಾಸಪ್ತಮಿ ಅಂಗವಾಗಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಶ್ರೀ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪೂಜೆ ಮಾಡುವು ಮೂಲಕ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು. ಈ…

ಸಾವಿತ್ರಿಬಾಯಿ ಪುಲೆ ಸಂಘದಿಂದ ತಾಯಂದಿರ ದಿನಾಚರಣೆ

*ಮಾತೆ ಸಾವಿತ್ರಿಬಾಯಿ ಪುಲ್ಲೆ ಜನಸೇವಾ ಟ್ರಸ್ಟ್ ವತಿಯಿಂದ ವಿಶ್ವ ಅಮ್ಮಂದಿರ ದಿನಾಚರಣೆ* ಇಂದು ಸರ್ಕಾರಗಳು ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ, ಪ್ರತಿಯೊಬ್ಬ ಮಹಿಳೆಯು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಸ್ವಾವಲಂಬಿಗಳದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಎಂದು ಮಾತೆ ಸಾವಿತ್ರಿ ಬಾಯಿ…

ನಗರದಲ್ಲಿ ಆಚಾರ್ಯದ್ವಯರ ಜಯಂತಿ ಆಚರಣೆ

ಆಚಾರ್ಯದ್ವಯರ ಜಯಂತಿ ಉತ್ಸವ ಯಶಸ್ವಿ. ಸ್ಥಳೀಯ ಶ್ರೀ ವಿಜಯದಾಸ ಸೇವಾ ಸಂಘದಿಂದ ರವಿವಾರ ದಿನಾಂಕ 12 ಸಾಯಂಕಾಲ ಕಾಂತನವರ ಸಭಾ ಭವನದಲ್ಲಿ ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿ ಉತ್ಸವ ಆಚರಿಸಲಾಯಿತು. ಸತ್ಯನಾರಾಯಣ ಮುಜುಂದಾರ ಮಾತನಾಡಿ ಎಲ್ಲಾ ವರ್ಣದವರಿಗೂ ಹರಿಭಕಿಯನ್ನು…

ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ದಾದಿಯರ ದಿನಾಚರಣೆ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ನಡೆದ ದಾದಿಯರ ದಿನಾಚರಣೆ (ನರ್ಸ್ ಡೇ )ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿತ್ತು. ಉತ್ತಮ ಸೇವೆ ಸಲ್ಲಿಸಿದವರಿಗೆ ರಾಜ್ ಯೋಗಿನಿ ಸ್ಮಿತಾ ಅಕ್ಕನವರು ಸನ್ಮಾನಿಸಿ ಗೌರವಿಸಿದರು .ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕ ಕಾರ್ಯದರ್ಶಿ…

ದಿ. 14 ರಿಂದ ನಗರೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ವಾಸವಿ ಜಯಂತಿ ಆಚರಣೆ, ಚಿತ್ರಾಲ ರಮೇಶ

ಆರ್ಯವೈಶ್ಯ ಸಮಾಜ, ನಗರೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ದಿ‌ 14 ರಿಂದ 18 ರವರೆಗೆ ಅದ್ದೂರಿಯಾಗಿ ವಾಸವಿ ಜಯಂತು ಆಚರಣೆ ಕಾರ್ಯಕ್ರಮ ನಡೆಯಲಿದೆ. ದಿ. 14 ರಂದು ಆರ್ಯವೈಶ್ಯ ಸುಮಂಗಲಿಯರಿಂದ ಗೀತಾ ಮಂದಿರದಿಂದ ನಗರೇಶ್ವರ ದೇವಸ್ಥಾನದವರೆಗೆ ಕಳಸ ಮೆರವಣಿಗೆ ನಡೆಯಲಿದೆ.ನಂತರ ದೇವಿಗೆ…

ಸಮಾಜ ಸೇವಕಿ ಡಾ.ಶಾಂತಾ ಕುಲಕರ್ಣಿ ಮದುವೆ ವಾರ್ಷಿಕೋತ್ಸವ, ವೃದ್ದಾಶ್ರಮದಲ್ಲಿ ಹಣ್ಣು ಹಾಲು ವಿತರಣೆ

ಸಮಾಜ ಸೇವಕಿ, ಅನ್ನದಾತೆ ಡಾ.ಶಾಂತಾ ಕುಲಕರ್ಣಿ ವಸಂತರಾಜ್ ಉದರಲಾ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಮಾಜ ಮೆಚ್ವುವಂತಹ, ಅದರ್ಶಪ್ರಾಯವೆನಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅವರು‌ ಕಳೆದ ಮೂರು ದಿನಗಳಿಂದ ವಿವಿಧ ಜನಪರ ಕೆಲಸಗಳನ್ನು ನಡೆಸಿದ್ದಾರೆ. ರಸ್ತೆ ಬದಿಯ ಭೀಕ್ಷುಕರಿಗೆ ಆಹಾರದ…

ಶಿಕ್ಷಕ, ಪದವೀಧರ ಮತ ಕ್ಷೇತ್ರದ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ

ಜೂನ್ ನಲ್ಲಿ ನಡೆಯುವ ಶಿಕ್ಷಕ ಹಾಗೂ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿ ಗಳನ್ನು ಘೋಷಣೆ ಮಾಡಿದೆ

ಸಾದ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸಂಯುಕ್ತ ಆಶ್ರಯದಲ್ಲಿ .ಸಾಧ್ವಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಾಂಡೆವಿ ರಾಹುಲ್ ತುಕಾರಾಂ .ಜಿಲ್ಲಾ ಪೊಲೀಸ್ ಅಧ್ಯಕ್ಷಕರಾದ…

ರಾಯಚೂರ ಜಿಲ್ಲೆಯ ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಕೈಸರ ರಝಾಕ ಇನ್ನಿಲ್ಲ

ರಾಯಚೂರ ಜಿಲ್ಲೆಯ ಹೆಚ್ವುವರಿ ಜಿಲ್ಲಾಧಿಕಾರಿಯಾಗಿದ್ದ, ಕೈಸರ ರಝಾಕ ಅವರು ಇಂದು ನಿಧನರಾಗಿದ್ದಾರೆ. ಅವರು ಸೇವೆಯಿಂದ ನಿವೃತ್ತರಾಗಿ 10 ವರ್ಷ ಮೇಲಾಗಿತ್ರು.ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆ ಇಂದು ಸಂಜೆ ಶೇಕ ಮಿಯಾ ಬಾಬಾ ದರ್ಗಾ ಶಕ್ಕರಬೌಲಿ ಸ್ಮಶಾನದಲ್ಲಿ ಸಂಜೆ ನಡೆಯಲಿದೆ.…

ಲೋಕಜನಶಕ್ತಿ ಪಕ್ಷದಿಂದ ಬಸವ ಜಯಂತಿ, ಗೋಪಾಲರೆಡ್ಡಿ ಮಾಲಾರ್ಪಣೆ

ರಾಯಚೂರ ಲೋಕಜನಶಕ್ತಿ ಪಕ್ಷದ ವತಿಯಿಂದ ವಿಶ್ವಜ್ಯೋತಿ ಬಸವಣ್ಣ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷರಾದ ಅಲ್ಲಾಪಾಡು ಗೋಪಾಲರೆಡ್ಡಿ ಅವರು ಪಕ್ಷದ ಮತ್ತು ಮುಖಂಡರ ಜೊತೆ ಬಸವೇಶ್ವರ ವೃತ್ತಕ್ಕೆ ತೆರಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಕ್ತಿ ಸಮರ್ಪಿಸಿದರು. ಅವರು ಈ ಸಂದರ್ಭದಲ್ಲಿ…

ಲೋಕಜನಶಕ್ತಿ ಪಕ್ಷದಿಂದ ಬಸವ ಜಯಂತಿ ಆಚರಣೆ, ಬಸವಣ್ಣ ಸಮಾಜ ಸುಧಾರಕ ,ಗೋಪಾಲರೆಡ್ಡಿ

ರಾಯಚೂರ ಲೋಕಜನಶಕ್ತಿ ಪಕ್ಷದ ವತಿಯಿಂದ ವಿಶ್ವಜ್ಯೋತಿ ಬಸವಣ್ಣ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷರಾದ ಅಲ್ಲಾಪಾಡು ಗೋಪಾಲರೆಡ್ಡಿ ಅವರು ಪಕ್ಷದ ಮತ್ತು ಮುಖಂಡರ ಜೊತೆ ಬಸವೇಶ್ವರ ವೃತ್ತಕ್ಕೆ ತೆರಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಕ್ತಿ ಸಮರ್ಪಿಸಿದರು. ಅವರು ಈ ಸಂದರ್ಭದಲ್ಲಿ…

ಬಸವ ಜಯಂತಿ, ಸಾಂಸ್ಕೃತಿಕ ರಾಯಭಾರಿಗೆ ಶಶಿಕಲಾ ಭೀಮರಾಯ ಮಾಲಾರ್ಪಣೆ

ಕಾಂಗ್ರೆಸ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ದೈವಿಭಕ್ತೆ ಶ್ರೀಮತಿ ಶಶಿಕಲಾ ಭೀಮರಾಯ ಅವರು ಬಸವ ಜಯಂತಿ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ, ಬಸವಣ್ಣ ಸಮಾಜದ ಕೊಳಕು ತೊಳೆದ ಮಾಹಾನ್ ಚೇತನ, ಆತ ಸಮ…

ಬಸವ ಜಯಂತಿ, ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷ ತಲಕಾಯಿ ಮಾರೆಪ್ಪರಿಂದ ಪ್ರತಿಮೆಗೆ ಮಾಲಾರ್ಪಣೆ

ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಇಂದು ಸಮಾಜ ಸೇವಕ ಮತ್ತು ಕೆಪಿಸಿಸಿ ಹಿಂದುಳಿದ ವರ್ಗದ ವಿಭಾಗದ ಉಪಾಧ್ಯಕ್ಷರಾದ ತಲಕಾಯಿ ಮಾರೆಪ್ಪ ಅವರು ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನುಡಿದಂತೆ ನಡೆ ಈ ಜನ್ಮ ಕಡೆ, ಆಚಾರವೇ ಸ್ವರ್ಗ, ಅನಾಚಾರವೇ…

ದಿ. ರಂದು WHR ಆರ್.ಕೆ.ಫೌಂಡೇಷನ್ನಿಂದ ಗುರುತಿನ ಚಿಟಿ ವಿತರಣಾ ಕಾರ್ಯಕ್ರಮ

ನಾಳೆ ದಿ. 10 ರಂದು ಬಸವ ಜಯಂತಿ ಅಂಗವಾಗಿ ಶ್ರೀಮತಿ ಡಾII ಶಾಂತ ಕುಲಕರ್ಣಿ ವಸಂತ ರಾಜ್ ಉದರ್ಲಾ ಮಹಿಳಾ ಅಧ್ಯಕ್ಷರು ಉತ್ತರ ಕರ್ನಾಟಕ ವಿಭಾಗ (ಡಬ್ಲ್ಯೂ ಎಚ್ ಆರ್ ಆರ್ ಕೆ ಫೌಂಡೇಶನ್) ಇವರ ಆದೇಶದಂತೆ ರಾಯಚೂರು ಜಿಲ್ಲೆಯ ಜಿಲ್ಲಾಧ್ಯಕ್ಷರು,…

ನಿಜಾಮಾಬಾದನಲ್ಲಿ ವೈದ್ಯರ ಜೊತೆ ಸಚಿವ ಬೋಸರಾಜ ಸೌಹಾರ್ದತಾ ಚರ್ಚೆ

*ನಿಜಾಮಾಬಾದ್- ಮೈದ್ಯರೊಂದಿಗೆ ಸೌಹಾರ್ಧಯುತ ಭೇಟಿ* *ಸಚಿವ ಎನ್ ಎಸ್ ಬೋಸರಾಜು ಶಾಸಕ ಮಂತರ ಗೌಡ ಅವರಿಂದ ಮತಯಾಚನೆ* ತೆಲಂಗಾಣ ಲೋಕಸಭೆ ಚುನಾವಣೆಯ ನಿಮಿತ್ಯ ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಜೀವನ್ ಕುಮಾರ ಅವರು ಸಚಿವ ಎನ್ಎಸ್ ಬೋಸರಾಜು ಶಾಸಕ ಮಂತರ ಗೌಡ…

ನಿಜಾಮಾಬಾದ ಚುನವಣಾ ಪ್ರಚಾರ, ಬೋಸರಾಜರಿಂದ ಬಿರುಸಿನ ಪ್ರಚಾರ

*ತೆಲಂಗಾಣ- ನಿಜಾಮಾಬಾದ್ ನಲ್ಲಿ ಕಾಂಗ್ರೆಸ್ ಪ್ರಚಾರ.* *ತೆಲಂಗಾಣ ಸಿಎಂ ರೇವಂತ ರಡ್ಡಿ, ಸಚಿವ ಬೋಸರಾಜು ರಿಂದ ಭರ್ಜರಿ ಪ್ರಚಾರ* ತೆಲಂಗಾಣ ಲೋಕಸಭಾ ಚುನಾವಣೆಯ ನಿಮಿತ್ಯ ನಿಜಾಮಾಬಾದ್ ನಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಿಎಂ ಅನುಮೂಲ ರೇವಂತ ರೆಡ್ಡಿ ಅವರೊಂದಿಗೆ…

ಬಿಜೆಪಿ ಅಭ್ಯರ್ಥಿ ಪರ ಡಾ.ಶಾಂತಾ ಕುಲಕರ್ಣಿ, ನಿಷ್ಠೆಯಿಂದ ಮತ ಹೆಚ್ಚಳದ ಕೆಲಸ

ಡಾ.ಶಾಂತಾ ಕುಲಕರ್ಣಿ ಅವರು ಭಾರತೀಯ ಜನತಾ ಪಕ್ಷದ ಕಟ್ಟಾ ಕಾರ್ಯಕರ್ತರು, ಪಕ್ಷದ ಸಂಘಟನೆ, ಸಿದ್ದಾಂತಗಳ ಪರಿಪಾಲನೆ ಅವರ ಧ್ಯೇಯವಾಕ್ಯವಾಗಿಟ್ಟುಕೊಂಡವರು. ನಿನ್ನೆ ನಡೆದ ರಾಯಚೂರ ಲೋಕಸಭಾ ಕ್ಷೇತ್ರಕ್ಕಾಗಿ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಬರ್ಜರಿ ಮತ ಪ್ರಚಾರ…

ಹಟ್ಟಿ, ಮೋಹಿನುದ್ದೀನ್ ಇವರಿಂದ ಅಮೂಲ್ಯ ಮತದಾನ ಚಲಾವಣೆ

ಸಮಾಜ ಸೇವಕರು ಹಾಗೂ ಜಾಮಿಯಾ ಮಜೀದ್ ಹಿರೇನಗನೂರ ಕಮಿಟಿ ಖಜಾಂಚಿ ಯಾದ, ಮೊನುದ್ದೀನ್ ಬೂದಿನಾಳ ಇವರು ಬೆಳಗ್ಗೆ ಸ. ಹಿ. ಪ್ರಾ. ಶಾಲೆ ಹಿರೇನಗನೂರ್ ಮತಗಟ್ಟೆಯಲ್ಲಿ ಪತ್ನಿ ಹಾಗೂ ಕುಟುಂಬ ಸಮೇತ ಮತದಾನ ಮಾಡಿದರು, ದೇಶದ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ…

ಗ್ರಾಮೀಣ ಕ್ಷೇತ್ರದಲ್ಲಿ ಮಹಿಳಾ ಕಾರ್ಯಕರ್ತರ ಅವಿರತ ಕೆಲಸ, ಶಾಸಕ ದದ್ದಲ್ ಹರ್ಷ, ಮೆಚ್ಚುಗೆ ಸೂಚನೆ

ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ ಉರಿ ಬಿಸಿಲೂ ಲೆಕ್ಕಿಸದೇ, ಕಾಂಗ್ರೆಸ ಪಕ್ಷದ ಮಹಿಳಾ ಕಾರ್ಯಕರ್ತರು ಜಿ.ಕುಮಾರ ನಾಯಕಗೆ ಮತ ಹಾಕಿಸುವಲ್ಲಿ ಅವಿರತ ಶ್ರಮಿಸಿದ್ದಕ್ಕೆ ಜನಪ್ರಿಯ ಶಾಸಕ ದದ್ದಲ್ ಬಸನಗೌಡ ಮೆಚ್ವುಗೆ ವ್ಯಕ್ತಪಡಿಸಿದರು. ಮನೆ ಮನೆಗೆ ತೆರಳಿ ಮಹಿಳಾ ವರ್ಗಕ್ಕೆ ಪಕ್ಷದ ಯೋಜನೆಗಳ ಮನವರಿಕೆ…

ಯುನೈಟೆಡ್ ಸ್ಟೇಟ ಅಮೇರಿಕದಿಂದ ಬಂದು ಮತೋತ್ಸವದಲ್ಲಿ ಭಾಗಿ, ಶಶಿಕಲಾ ಭೀಮರಾಯರಿಂದ ಧನ್ಯವಾದ

ರಾಯಚೂರ ಲೋಕಸಭಾದ ಮತೋತ್ಸವದಲ್ಲಿ ಭಾಗವಹಿಸಲು ಪ್ರಜಾತಂತ್ರ ವ್ಯವಸ್ಥೆ ಮೇಲೆ ಅದಮ್ಯ ವಿಶ್ವಾಸ ಹೊಂದಿರುವ ಯುವಕ ಸೈಯದ್ ಅಬ್ದುಲ್ಲ ಖಾ ದ್ರಿ ಇವರು . ನ್ಯೂ ಜೇಸಿ ಸ್ಟೇಟಸ್ ಕಂಟ್ರಿ ಯುನೈಟೆಡ್ ಸ್ಟೇಟ್. ಅಮೇರಿಕಾ ಇಲ್ಲಿಂದ ಲಕ್ಷಾಂತರ ರೂಪಾಯಿಗಳು ಖರ್ಚು ಮಾಡಿ,, ಮತದಾನದಲ್ಲಿ…

ದೆವದುರ್ಗದ ಕಾಂಗ್ರೆಸ ಯುವ ನಾಯಕಿ ಶ್ರೀದೇವಿ ನಾಯಕರಿಂದ ಮತ ಚಲಾವಣೆ

ದೇವದುರ್ಗದ ಕಾಂಗ್ರೆಸ ಯುವ ನಾಯಕಿ, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಶ್ರೀದೇವಿ ನಾಯಕ ಅವರು ಉರಿ ಬಿಸಿಲಲ್ಲಿ ಮತದಾನ ಮಾಡಿ ಮತ ಮೌಲ್ಯದ ವಿಶಾಲಾರ್ಥ ಸಾರಿದರು.

ರಾಯಚೂರಿನ ಖ್ಯಾತ ಪ್ರಥಮ ದರ್ಜೆ ಗುತ್ತೇದಾರ ಮುಜಿಬುದ್ದೀನ್ರಿಂದ ಮತದಾನ

ರಾಯಚೂರಿನ ಪ್ರತಿಷ್ಠಿತ ಮನೆತನದ ಹಿರಿಯ ಮತ್ತು ಪ್ರಥಮ ದರ್ಜೆ ಗುತ್ತೇದಾರ, ಕಾಂಗ್ರೆಸ ಮುಖಂಡರಾದ ಮುಜಿಬುದ್ದೀನ್ ಅವರು ಇಂದು ಬಿರು ಬಿಸಿಲಲ್ಲೇ ಕುಟುಂಬ ಸಮೇತ ಬೂತಗೆ ತೆರಳಿ ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾದರು.

ತಮ್ಮ ಅಮೂಲ್ಯವಾದ ಮತ ಚಲಾಯಿಸಿದ ಫೆಡರಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೊಹಮದ ಅಬ್ದುಲ್ ಹೈ ಫೀರೋಜ್

ಫೆಡರಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಹಿರಿಯ ರಾಜಕೀಯ ಮುಖಂಡರು ನಗರಸಭೆ ಮಾಜಿ ನಾಮನಿರ್ದೇಶಿತ ಸದಸ್ಯರಾದ ಮಹಮದ ಅಬ್ದುಲ್ ಹೈ ಫೀರೋಜ್ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿ, ಯುವಕರಿಗೆ ಮಾದರಿಯಾದರು.

ಸಮಾಜ ಚಿಂತಕ ರಝಾಕ ಉಸ್ತಾದ ಮತದಾನ

ಕೆಪಿಸಿಸಿ‌ ಮಾದ್ಯಮ ವಿಭಾಗದ ರಾಜ್ಯ ವಕ್ತಾರರು ಹಾಗೂ ಹೈದರಾಬಾದ ಕರ್ನಾಟಕ‌ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ರಝಾಕ ಉಸ್ತಾದ ಇವರು ಇಂದು ಬೆಳಿಗ್ಗೆ ಕೆ.ಇ.ಬಿ.ಶಾಲೆಯ ಮತಗಟ್ಟೆ ಸಂಖ್ಯೆ 88ರಲ್ಲಿ ಮತದಾನ ಮಾಡಿದರು. ದೇಶದ ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಸದೃಡ ಪ್ರಜಾಪ್ರಭುತ್ವ…

ಬಿಜೆಪಿ ಹಿರಿಯ ಯುವ ಮುಖಂಡ ನರಸಪ್ಪ ಯಕ್ಲಾಸಪೂರ ಕುಟುಂಬ ಸಮೇತ ಮತದಾನ

ಭಾರತೀಯ ಜನತಾ ಪಕ್ಷದ ಹಿರಿಯ ಯುವ ಮುಖಂಡ, ನಹರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ್ದ ಪಕ್ಷದ ರಾಯಚೂರ ಲೋಕಸಭಾ ಓಬಿಸಿ ವಿಭಾಗದ ಪ್ರಭಾರಿ ನರಸಪ್ಪ ಯಕ್ಲಾಸಪೂರ ಅವರು ಕುಟುಂಬ ಸಮೇತ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.ಎಲ್ಲರಿಗೂ ಮಾದರಿಯಾದರು.

SUCI ಅಭ್ಯರ್ಥಿ ರಾಮಲಿಂಗಪ್ಪ ಮತದಾನ

*ರಾಯಚೂರು ಲೋಕಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ರಾಮಲಿಂಗಪ್ಪ ಅವರು 38- ಯಾದಗಿರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಮ್ಮ ಸ್ವಗ್ರಾಮ ಇಬ್ರಾಹಿಂಪುರ ಗ್ರಾಮದ ಭಾಗಸಂಖ್ಯೆ:138, ಕ್ರಮ ಸಂಖ್ಯೆ: 04 ರಲ್ಲಿ ಮತ ಚಲಾಯಿಸಿದರು.*

ಸ್ವಗ್ರಾಮ ಉಮಳಿ ಪನ್ನೂರಲ್ಲಿ ಜನಪ್ರಿಯ ಶಾಸಕ ದದ್ದಲ್ ಕುಟುಂಬ ಮತದಾನ

ಇಂದು *ಉಮಳಿ ಪನೂರ* ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ಬಸನಗೌಡ ದದ್ದಲ್ ರವರು ಶ್ರೀಮತಿ ಸರಸ್ವತಿಬಸನಗೌಡ ದದ್ದಲ್* ರವರು ಮತದಾನ ಮಾಡಿದರು

ಸಚಿವ ಬೋಸರಾಜ ಮತ್ತು ಕಾಂಗ್ರೆಸ ಮುಖಂಡರಿಂದ ಮತದಾನ

*ಲೋಕಸಭೆ ಚುನಾವಣೆ- ಮತದಾನ ಮಾಡಿದ ಸಚಿವ ಬೋಸರಾಜು* *ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಿಸಲು ತಪ್ಪದೇ ಎಲ್ಲರು ಮತದಾನ ಮಾಡಿ- ಎನ್ಎಸ್ ಬೋಸರಾಜು* ದೇಶದ ಪ್ರಜಾಪ್ರಭುತ್ವ ಹಬ್ಬದ ದೊಡ್ಡ ಚುನಾವಣೆಯಾದ ಲೋಕಸಭಾ ಚುನಾವಣೆಯ ನಿಮಿತ್ತ ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಮತಗಟ್ಟೆಯಲ್ಲಿ ಸಣ್ಣ ನೀರಾವರಿ ಹಾಗೂ…

ರೇಲ್ವೆ ಸಲಹಾ ಸಮಿತಿ ನಿಕಟಪೂರ್ವ ಸದಸ್ಯ ಬಾಬುರಾವ್ ಕುಟುಂಬ ಸಮೇತ ತೆರಳಿ ಮತದಾನ

ಕುಟುಂಬ ಸಮೇತ ಸಮಾಜ ಸೇವಕ ಡಾ.ಬಾಬುರಾವ್ ಅವರು ಕುಟುಂಬದ ಸದಸ್ಯರಾದ ಶ್ರೀಮತಿ ಪದ್ಮಜಾರಾವ್ ಮತ್ತು ಪುತ್ರಿ ಮೇಘನಾರಾವ್ ಜೊತೆ ತೆರಳಿ ತಮ್ಮ ಅಮೂಲ್ಯವಾದ ನಂತರ ಬೆರಳಿಗೆ ಹಚ್ಚಿರುವ ಶಾಯಿ ಗುರುತು ಪ್ರದರ್ಶಿಸಿದರು.

ಕುಟುಂಬ ಸಮೇತ ತಮ್ಮ ಅಮೂಪ್ಯವಾದ ಮತ ಚಲಾಯಿಸಿದ ಬಿಜೆಪಿ ಹಿರಿಯ ಮುಖಂಡ ಜಗನ್ನಾಥ ಕುಲಕರ್ಣಿ ವಕೀಲರು

ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ಮತ್ತು ಆರ್ಡಿಎ ಮಾಜಿ ಅಧ್ಯಕ್ಷರಾದ ಜಗನ್ನಾಥ ಕುಲಕರ್ಣಿ ಅವರು ಕುಟುಂಬ ಸಮೇತ ಭೂತಗೆ ತೆರಳಿ ತಮ್ಮ ಅಮ್ಯೂಲ್ಯವಾದ ಮತ ಚಲಾಯಿಸಿ, ಎಲ್ಲರಿಗೂ ಮಾದರಿಯಾದರು.

ಅಭಿವೃದ್ದಿ, ಧರ್ಮ ರಕ್ಷಣೆಗೆ ದೇಶಕ್ಕೆ ಮೋದಿ, ರಾಯಚೂರಗೆ ಅಮರೇಶ ನಾಯಕ ಮತ್ತೊಮ್ಮೆ, ನರಸಪ್ಪ ಯಕ್ಲಾಸಪೂರ

ರಾಯಚೂರ ಲೊಕಸಭಾ ವ್ಯಾಪ್ತಿಯ ರಾಯಚೂರ ಮತ್ತು ಯಾದಗಿರ ಮತ ಬಾಂಧವರಲ್ಲಿ ಸವಿನಯ ಪ್ರಾರ್ಥನೆ, ದೇಶ ಮತ್ತು ಈ ದೇಶದ ಸನಾತನ ಧರ್ಮವು ಉಳಿಯಬೇಕಾದರೆ, ಕಮಲದ ಗುರುತಿಗೆ ಮತ ಹಾಕಲು ಕೋರುವೆ.ಮೋದಿ ಪ್ರಧಾನಿಯಾಗಿ ಕಳೆದ 10 ವರ್ಷಗಳಿಂದ ಭಾರತವನ್ಮು ಪರ ದೇಶದವರು ನೋಡುವಂತೆ…

ದೇಶದ ಸರ್ವಾಂಗೀಣ ಅಭಿವೃದ್ದಿಗೆ, ಹಿಂದೂ ರಕ್ಷಣೆಗೆ ಬಿಜೆಪಿಗೆ ಮತ ನೀಡಿ, ಹಿಂದೂ ಯುವ ಚಿಂತಕ ವಿನಾಯಕರಾವ್ ಮನವಿ

ಹಿಂದೂ ಧರ್ಮದ ರಕ್ಷಣೆ, ಸಂವಿಧಾನದ ಮೂಲಕ ಶೋಷಿತ ವರ್ಗದ ಮೀಸಲಾತಿಗೆ ಧಕ್ಕೆ ಬಾರದಂತೆ ಮಾಡಲು ಮೋದಿಜಿಗೆ ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಹಾಕಲು ಮತದಾರರಲ್ಲಿ ವಿಶೇಷವಾಗಿ ಯುವ ಮಿತ್ರರಲ್ಲಿ ಹಿಂದೂ ಯುವ ಚಿಂತಕ ಎನ್.ವಿನಯಕುಮಾರ ಮನವಿ ಮಾಡಿದ್ದಾರೆ.ಸನಾತನ ಧರ್ಮ ಉಳಿಯಬೇಕು.…

ಮತದಾನದ ಅಮೂಲ್ಯ ಅವಕಾಶ, ಕಳೆದುಕೊಳ್ಸಳಬೇಡಿ, ಮತದಾನದ ಹಕ್ಕು ಚಲಾಯಿಸಿ, ಬಾಬುರಾವ್

ಮತದಾನ ಹಕ್ಕು ಕಳೆದುಕೊಳ್ಳಬೇಡಿ-ಡಾ.ಬಾಬುರಾವ್ ರಾಯಚೂರು,ಮೇ.6- ಮೇ.7 ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಮಾಜ ಸೇವಕ ಡಾ. ಬಾಬುರಾವ ಅವರು ನಾಗರಿಕರನ್ನು ಒತ್ತಾಯಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ…

ಅಭಿವೃದ್ದಿ ,ಸಂವಿಧಾನ ಬದ್ದ ಚಿಂತನೆಯ ಕಾಂಗ್ರೆಸಗೆ ಬೆಂಬಲಿಸಿ, ಶ್ರೀದೇವಿ ನಾಯಕ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷರು

ರಾಯಚೂರ ಲೋಕಸಭಾ ವ್ಯಾಪ್ತಿಯ ಮತ ಬಾಂಧವರಲ್ಲಿ ವಿನಂತಿ, ನಾಳೆ, ದಿ. 7 ರಂದು ತಪ್ಪದೇ ಅಭಿವೃದ್ದಿಯ ಚಿಂತನೆತ, ಸಂವಿಧಾನ ಅನುಸಾರ ನಡೆದುಕೊಳ್ಳುವ ಐತಿಹಾಸಿಕ ಕಾಂಗ್ರೆಸ ಪಕ್ಷಕ್ಕೆ ಮತ ಹಾಕಲು ಮನವಿ ಮಾಡುತ್ತೇನೆ. ಕಾಂಗ್ರೆಸ ಪಕ್ಷವು ನುಡಿದಂತೆ ನಡೆಯುವ ಪಕ್ಷವಾಗಿದೆ. ರಾಜ್ಯ ಸರ್ಕಾರ…

ರಾಜಾ ಅಮರೇಶ ನಾಯಕ ಪರ ಬಿರುಸಿನ ಪ್ರಚಾರ

ರಾಜಾ ಅಮರೇಶ ನಾಯಕ ಪರ ಬಿರುಸಿನ ಪ್ರಚಾರ ರಾಯಚೂರು, ಮೇ.5-ಬಿಜೆಪಿ- ಜೆಡಿಎಸ್ ಜಂಟಿಯಾಗಿ ವಾರ್ಡ್ ನಂ 9, ಮತ್ತು 10 ರಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಮತಯಾಚನೆ ಮಾಡಲಾಯಿತು. ನಗರಸಭೆ ಮಾಜಿ ಅಧ್ಯಕ್ಷ ವಿನಯಕುಮಾರ ಮಾಜಿ ನಗರಸಭೆ…

ಕಲ್ಲೂರ ಗ್ರಾಮದಲ್ಲಿ ಕಾಂಗ್ರೆಸನಿಂದ ಭರ್ಜರಿ ಪ್ರಚಾರ, ಕೈಗೆ ಓಟ ನೀಡಲು ಸಚಿವ ಬೋಸರಾಜ ಮನವಿ

*ಕಲ್ಲೂರು- ಕಾಂಗ್ರೆಸ್ ನಿಂದ ಭರ್ಜರಿ ಮತಯಾಚನೆ* *ಬಿಜೆಪಿಯವರು ಸುಳ್ಳು ಹೇಳಿ ಮನೆಗೆ ಬರಲಿದ್ದಾರೆ- ಎಚ್ಚರಿಕೆ ವಹಿಸಿ- ಎನ್ಎಸ್ ಬೋಸರಾಜು* ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ ಅವರ…

ತಿಮ್ಮಾಪೂರಪೇಟನಲ್ಲಿ ಕಾಂಗ್ರೆಸ ಚುನಾವಣಾ ಪ್ರಚಾರ ಸಭೆ, ಭಾರೀ ಜ‌ನಸ್ತೋಮ

*ತಿಮ್ಮಾಪೂರಪೇಟೆ- ಕಾಂಗ್ರೆಸ್ ಚುನಾವಣಾ ಪ್ರಚಾರ- ಸಾವಿರಾರು ಜನರು ಭಾಗಿ.* *ಸಮಾಜದ ಶಾಂತಿ ಸೌಹಾರ್ದತೆ ಹಾಗೂ ಸರ್ವಾಂಗಿನ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಬೆಂಬಲಿಸಿ* *ಬಿಜೆಪಿ ಬರೀ ಸುಳ್ಳುಗಳನ್ನ ಹೇಳುವ ಮೂಲಕ ಕುತಂತ್ರದ ರಾಜಕೀಯ ಮಾಡುತ್ತಿದೆ- ಜಿ ಕುಮಾರನಾಯಕ* ಲೋಕಸಭಾ ಚುನಾವಣೆಯ ನಿಮಿತ್ತ ನಗರದ…

ವಿಡಿಯೊ ತಿರುಚಿ, ಕಾಂಗ್ರೆಸ ನಾಯಕನ ತೇಜೋವಧೆ, ರವಿ ಬೋಸರಾಜ ನೇತೃತ್ವದಲ್ಲಿ ಪ್ರತಿಭಟನೆ, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ

*ಬಿಜೆಪಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ರವಿ ಬೋಸರಾಜ ಆಗ್ರಹ* *ವೈದ್ಯಂತಿಕವಾಗಿ ನಮ್ಮನ್ನು ಎದುರಿಸಲಾಗದೆ ಬಿಜೆಪಿಯಿಂದ ಕುತಂತ್ರದ* ರಾಯಚೂರು ಲೋಕಸಭಾ ಚುನಾವಣೆ ಹಿನ್ನಲೆ ಬಿಜೆಪಿ ಪಕ್ಷ ಸೋಲಿನ ಭಯದಲ್ಲಿ ಕೆಲ ಬಿಜೆಪಿ ಕಿಡಿಗೇಡಿಗಳು ಕುತಂತ್ರದ ಮೂಲಕ ನಮ್ಮ ಪಕ್ಷದ ಮುಖಂಡರ ಕೆಲ ಹಳೆಯ…

ಮಹಿಳೆಯರ ಶೋಷಣೆ, ಪ್ರಜ್ವಲ್ ರೇವಣ್ಣ ವಿರುದ್ದ ಕಾಂಗ್ರೆಸ ಕರಾಳ ದಿನಾಚರಣೆ

ಮಹಿಳೆಯರ ಮಾನ ಹರಣ ಮಾಡಿದ ಸಂಸದ ಪ್ರಜ್ಬಲ್ ರೇವಣ್ಣ ವಿರುದ್ದ ಉಗ್ರ ಕ್ರಮ ಜರುಗಿಸಲು ಒತ್ತಾಯಿಸಿ, ಇಂದು ಶಕ್ತಿನಗರದಲ್ಲಿ ಕಾಂಗ್ರೆಸ ಪಕ್ಷದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಬೀಮರಾಯ ನೇತೃತ್ವದಲ್ಲಿ ಕರಾಳ ಘಟನೆ ಎಂದು ಕ್ಯಾಂಡಲ್ ಬೆಳಗಿಸಿ, ಪ್ರತಿಭಟಿಸಿದರು.…

ಮಹಿಳಾ ಅಪಮಾನ, ಸಂಸದ ಸದಸ್ಯ ಪ್ರಜ್ವಲ್ ವಿರುದ್ದ ಶಶಿಕಲಾ ಭೀಮರಾಯ ನೇತೃತ್ವದಲ್ಲಿ ಕರಾಳ ದಿನ ಆಚರಣೆ

ಮಹಿಳೆಯರ ಮಾನ ಹರಣ ಮಾಡಿದ ಸಂಸದ ಪ್ರಜ್ಬಲ್ ರೇವಣ್ಣ ವಿರುದ್ದ ಉಗ್ರ ಕ್ರಮ ಜರುಗಿಸಲು ಒತ್ತಾಯಿಸಿ, ಇಂದು ಶಕ್ತಿನಗರದಲ್ಲಿ ಕಾಂಗ್ರೆಸ ಪಕ್ಷದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಬೀಮರಾಯ ನೇತೃತ್ವದಲ್ಲಿ ಕರಾಳ ಘಟನೆ ಎಂದು ಕ್ಯಾಂಡಲ್ ಬೆಳಗಿಸಿ, ಪ್ರತಿಭಟಿಸಿದರು.…

ವಿವಾದಾತ್ಮಕ ವಿಡಿಯೊ, ಕಾಂಗ್ರೆಸ ಪಕ್ಷದಿಂದ ಬಷಿರುದ್ದೀನ್ ಅಮಾನತ್ತು, ವಾರದಲ್ಲಿ ಸ್ಪಷ್ಟತೆ ಕೊಡಲು ಶಿಸ್ತು ಸಮಿತಿ ಸೂಚನೆ

ಶ್ರೀರಾಮ ಘೋಷಣೆಕಾರರಿಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ಬಲೆಯಲ್ಲಿ ಪಕ್ಷಕ್ಕೆ ಮುಜುಗರವಾಗಿದೆ. ಅದಕ್ಕೆ ಕಾಂಗ್ರೆಸ ಪಕ್ಷದಿಂದ ಬಷಿರುದ್ದೀನಗೆ ಅಮಾನತ್ತು ಮಾಡಿರುವುದಾಗಿ ಪಕ್ಷದ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರಾದ ರಹಮಾನ ಖಾನ ತಿಳಿಸಿದ್ದಾರೆ. ಒಂದು ವಾರದಲ್ಲಿ ವಿಡಿಯೊ ಬಗ್ಗೆ ಮಾಹಿತಿ…

ಜೈ ಶ್ರೀರಾಮ ಘೋಷಣೆ ವಿಡಿಯೋ 6 ತಿಂಗಳ ಹಿಂದಿನದು, ಪರಿಶೀಲನೆ ನಡೆದಿದೆ. ಎಸ್ಪಿ

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಷಿರುದ್ದೀನ್ ಅವರು ಜೈ ಶ್ರೀರಾಮ ಬಕ್ತರ ವಿರುದ್ಸ ಮಾತನಾಡಿದ್ದರೆನ್ನಲಾದ ವಿಡಿಯೊ ಅರು ತಿಂಗಳ ಹಿಂದಿನದು ಎಂದು ಗೊತ್ತಾಗಿದೆ. ಇತ್ತಿಚಿಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್…

ಶ್ರೀರಾಮ ಭಕ್ತರಿಗೆ ಅಪಮಾನ, ಬಷೀರ ಬಂಧನಕ್ಕೆ ಒತ್ತಾಯಿಸಿ, ಬಿಜೆಪಿ ಪ್ರತಿಭಟನೆ

ಶ್ರೀರಾಮ ಭಕ್ತರಿಗೆ ಅಪಮಾನಿಸಿದ ಬಷೀರುದ್ದೀನ್ ಅವರ ಬಂಧನಕ್ಕೆ ಒತ್ತಾಯಿಸಿ, ಇಂದು ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜೈಶ್ರೀರಾಮ ಘೋಷಣೆಕಾರರ ಮೇಲೆ ಕ್ರಮಕ್ಕೆ ಒತ್ತಾಯಿಸಿದ ಕಾರಣ ಬಷೀರ ವಿರುದ್ದ ಉಗ್ತ ಹೋರಾಟ ನಡೆಯಿತು.ಜಿಲ್ಲಾಧಿಕಾರಿಗಳ ಕಛೇರಿ ಮುಖ್ಯ ರಸ್ತೆಗೆ ಕಾರ್ಯಕರ್ತರು…

ಅಮರೇಶ ನಾಯಕ ಗೆಲವು ಖಚಿತ, ಚಿತ್ರನಟಿ ಪೂಜಾ ರಮೇಶ ವಿಶ್ವಾಸ

ರಾಜ ಅಮರೇಶ್ವರ ನಾಯಕ್ ಗೆಲುವು ಖಚಿತ ಕೇಂದ್ರ ಮಂತ್ರಿ ಗ್ಯಾರಂಟಿ : ಚಿತ್ರನಟಿ ಡಾ. ಪೂಜಾ ರಮೇಶ್. ರಾಯಚೂರು ಮೇ 4. ದೇಶದ ಸುಭದ್ರತೆ ರಕ್ಷಣೆಗಾಗಿ ವಿಶ್ವ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಈಗಾಗಲೇ ದೇಶ ಮತ್ತೆ…

ಬಿಜೆಪಿ, ಜೆಡಿಎಸ್ ಮುಖಂಡರಿಂದ ಕಲ್ಲೂರ ಕಾಲೋನಿ, ಸ್ಲಂ ಪ್ತದೇಶದಲ್ಲಿ ಅಮರೇಶ ನಾಯಕ ಪರ ಭರ್ಜರಿ ಪ್ರಚಾರ

ಬಿಜೆಪಿ- ಜೆಡಿಎಸ್ ಜಂಟಿ ರಾಜಾ ಅಮರೇಶ ನಾಯಕ ಪರ ಮತಯಾಚನೆ ರಾಯಚೂರು, ಮೇ.4-ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಬಿಜೆಪಿ- ಜಾದಳ ಜಂಟಿ ಪ್ರಚಾರ ನಡೆಸಿದರು.ನಗರದ ಕಲ್ಲೂರು ಕಂಪೌಂಡ್ ಕಾಲೋನಿ, ಸ್ಟೇಷನ್ ರಸ್ತೆ ಮತ್ತು ಇತರೆ…

ಇಂದು ನಗರಕ್ಕೆ ತಮಿಳುನಾಡು ಬಿಜೆಪಿ ರಾಜ್ಯಧ್ಯಕ್ಷ ಅಣ್ಣಾಮಲೈ, ಬೃಹತ್ ರೋಡ ಶೋ, ಎನ್.ವಿನಯಕುಮಾರ

ಇಂದು ರಾಯಚೂರಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ IPS ಅಧಿಕಾರಿ *ಕೆ.ಅಣ್ಣಾಮಲೈ* ಬರುತ್ತಿದ್ದು, ಅವರಿಗೆ ಬೆಳಿಗ್ಗೆ *09:30* ಕ್ಕೆ ಗಂಜ್ ವೃತ್ತದಿಂದ ಗಾಂಧಿ ವೃತ್ತದವರಿಗೆ *ಬೃಹತ್ ರೋಡ್ ಶೋ* ನಡೆಸಲಿದೆ. ನಂತರ ಬೆಳಿಗ್ಗೆ *10:45* ಕ್ಕೆ ಸಂತೋಷಿ ಹಬ್ (4…

ಬಷೀರುದ್ದೀನ್ ಶಾಂತಿಪ್ರಿಯ, ಸರ್ವಧರ್ಮ ಆರಾಧಕ, ಕಿಡಿಗಳಿಂದ ವಿಡಿಯೊ ತಿರುಚಿ ತೇಜೋವಧೆಗೆ ಯತ್ನ, ಕ್ರಮಕ್ಕೆ ಇಮ್ರಾನ್ ಒತ್ತಾಯ

ಕಾಂಗ್ರೆಸ ಪಕ್ಷದ ಮುಖಂಡ ಬಷೀರುದ್ದೀನ್ ಶಾಂತಿಪ್ರಿಯರು, ಸರ್ವಧರ್ಮ ಆರಾಧಕರು, ಸೌಹಾರ್ದತೆಗೆ ಒತ್ತು ಕೊಡುವವರು, ಅವರು ನಿರ್ಧಿಷ್ಟ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡುವುದಿಲ್ಲವೆಂದು ಕನ್ನಡಪರ ಹೋರಾಟಗಾರ ಇಮ್ರಾನ ಬಡೇಸಾಬ ತಿಳಿಸಿದ್ದಾರೆ. ಬಷೀರುದ್ದೀನ್ ಅವರ ಅಭಿಮಾನಿಗಳು, ಅವರ ವಿವಿಧ ವ್ಯವಹಾರಗಳಲ್ಲಿ ಕೆಲಸ ಮಾಡುವವರು ಅನ್ಯ…

ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿಗೆ ರಾಯಚೂರ, ಕೊಪ್ಪಳ ಅಭ್ಯರ್ಥಿಗಳ ಗೆಲುವಿನ ಹತ್ತಿರದ ಮಾಹಿತಿ ನೀಡಿದ ಅನಿಲ ಕುಮಾರ ಸರಾಫ

ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬ್ರಾಹ್ಮಣ ಸಮಾಜದ ನಾಯಕ ಅನಿಲ ಕುಮಾರ ಸರಾಫ ಅವರು ರಾಯಚೂರ ಕೊಪ್ಪಳ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಒದಗಿಸಿದರು. ಪಕ್ಷದ ಅಭ್ಯರ್ಥಿಗಳ ವಿಷಯದಲ್ಲಿ ಭರ್ಜರಿ ಪ್ರಚಾರ, ಯೋಜನೆಗಳ…

ಬಿಜೆಪಿ ಬೃಹತ್ ಸಮಾವೇಶ, ಮಂದಕೃಷ್ಣ ಮಾದಿಗ ಭಾಗಿ, ಅಮರೇಶ ನಾಯಕ ಪರ ಮತಯಾಚನೆ

ರಾಯಚೂರು ನಗರದಲ್ಲಿಂದು ಶ್ರೀ ಲಕ್ಷ್ಮೀದೇವಿ ಕಲ್ಯಾಣ ಮಂಟಪದಲ್ಲಿ ಲೋಕಸಭೆ ಚುನಾವಣೆ ಸನ್ಮಾನ್ಯ ಶ್ರೀ ರಾಜಾ ಅಮರೇಶ್ವರ ನಾಯಕ್ ರವರ ಪರ ಪ್ರಚಾರ ಹಮ್ಮಿಕೊಂಡಿದ್ದ ವಿಜಯಯಾತ್ರೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಈ ಸಭೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಗ್ರಗಣ್ಯ ನಾಯಕರಾದ ಸನ್ಮಾನ್ಯ ಶ್ರೀ…

ಬಿಜೆಪಿ ಅಭ್ಯರ್ಥಿ ಅಮರೇಶ ನಾಯಕ ವಿರುದ್ದ SUCI ದೂರು

ವಿಷಯ: ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ರವರು ತಮ್ಮ ಮಾದರಿ ಮತಪತ್ರದಲ್ಲಿ (ಬ್ಯಾಲೆಟ್ ಪೇಪರ್) ನಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಗಳ ಚುನಾವಣಾ ಚಿಹ್ನೆಯ ಕುರಿತು ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು._ ಮುಂಬರುವ ಸಾರ್ವತ್ರಿಕ…

ಬಿಜೆಪಿಗೆ ಚುನಾವಣೆ ವಿಷಯವೆಂದರೆ ಮಂದಿರ, ಮಸೀದ್, ಮಂಗಳಸೂತ್ರ , ಪುಷ್ಪಾ ಅಮರನಾಥ ಟೀಕೆ

ಕಾಂಗ್ರೆಸ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ ಅವರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಸಂಸತ್ತಿನಲ್ಲಿ ಈ ಭಾಗದ ಜ್ಬಲಂತ ಸಮಸ್ಯೆಗಳಿಗೆ ಸಂಸದ ರಾಜಾ ಅಮರೇಶ ನಾಯಕರು ಎಷ್ಡು ಸಲ ಪ್ರಶ್ನೆ ಮಾಡಿದ್ದಾರೆ ಎಂದು ಪ್ರಶ್ನೆ ಹಾಕಿದರು. ಧ್ವನಿ ಬಿದ್ದು ಹೋಗಿದೆ.…

ದೇಶಕ್ಕೆ ಮೋದಿ ಮತ್ತೊಮ್ಮೆ, ಬಿಜೆಪಿ ಯುವ ಮೋರ್ಚಾದಿಂದ ಮೋದಿ ಮುಖ ಕವಚ ಧರಿಸಿ, ವಿಶಿಷ್ಠ ಪ್ರಚಾರ

ದೇಶಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಕಾರ್ಯಕ್ರಮದ ಅಡಿಯಲ್ಲಿ ಭಾರತೀಯ ಜನತಾ ಪಾರ್ಟಿ ರಾಯಚೂರು ಯುವ ಮೋರ್ಚಾದ ಕಡೆಯಿಂದ ಇಂದು ರಾಯಚೂರು ನಗರದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಧರಿಸಿ ರಾಯಚೂರಿನ ಪ್ರಮುಖ ಬೀದಿಗಳಲ್ಲಿ ಮತ್ತು ಮನೆಮನೆ ಪ್ರಚಾರವನ್ನು ಮಾಡಲಾಯಿತು.…

ಸಿಂಧನೂರಲ್ಲಿ ಶುಕ್ರವಾರ ದಿ. 3 ರಂದು ಜೆಡಿಎಸ್, ಬಿಜೆಪಿ ಮುಖಂಡರಿಂದ ಕೊಪ್ಪಳ, ರಾಯಚೂರ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಮಾವೇಶ

ಕೊಪ್ಪಳ ಲೋಕಸಭೆಗೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ದಿಸಿರುವ ಡಾ.ಬಸವರಾಜ ಕ್ಯಾಟರ ಮತ್ತು ರಾಯಚೂರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪಧಿ೮ಸಿರುವ ರಾಜಾ ಅಮರೇಶ ನಾಯಕ ಪರ ಮತ ಪ್ರಚಾರಕ್ಕೆ ನಾಳೆ ಶುಕ್ರವಾರ ದಿ. 3 ರಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಘಟಾನುಘಟಿ…

ರಾಜ್ಯದಲ್ಲಿ ಕಾಂಗ್ರೆಸಗೆ ಉತ್ತಮ ವಾತಾವರಣ, ಗ್ಯಾರಂಟಿ ಕಾಂಗ್ರೆಸಗೆ ಕೈ ಹಿಡಿಯುತ್ತದೆ. 20 ಸ್ಥಾನಗಳಲ್ಲಿ ಗೆಲವು ಖಚಿತ, ವಿನಯ ಸೊರಕೆ,

ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯಕುಮಾರ ಸೊರಕೆ ಅವರು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ,ಒಂದು ಹಂತದ ಚುನಾವಣೆ ಮುಗಿದು ಎರಡನೇ ಹಂತದಲ್ಲಿ ಎಲ್ಲೆಡೆ ಪ್ರವಾಸ ಹೊರಟಿದ್ದೇವೆ.ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಅಲ್ಲಿ ಶಕ್ತಿಯಿಲ್ಲ. ಮೈತ್ರಿಗೂ ಬಲವಿಲ್ಲ.ದೇವೇಗೌಡ, ರಾಮಕೃಷ್ಣ ಹೆಗಡೆ, ಸಿದ್ದು ಕಟ್ಟಿದರು ಜನತಾ ಪರಿವಾರ ಒಬ್ಬರ…

ದಲಿತ, ಮಹಿಳಾ ಸಮುದಾಯ ಗುಲಾಮಗಿರಿ ಬಯಸುವ ಬಿಜೆಪಿಗೆ ಅಧಿಕಾರದಿಂದ ದೂರವಿಡಿ, ಕೆ.ಜಿ.

— *ದಲಿತ, ಶೂದ್ರ ಹಾಗೂ ಮಹಿಳಾ ಸಮುದಾಯಗಳನ್ನು ಗುಲಾಮಗಿರಿಗೆ ತಳ್ಳಿ ಮನುವಾದ ಹೇರಲು ಹೊರಟಿರುವ ಸರ್ವಾಧಿಕಾರಿ ಹಾಗೂ ಕೋಮುವಾದಿ ಬಿಜೆಪಿಯನ್ನು ಸೋಲಿಸಿ – ವಿಮೋಚನಾ ಸಂಘದ ಕರೆ* ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ದಲಿತರು, ದೇವದಾಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಏನು…

ದಲಿತ ಯುವ ಮುಖಂಡ, ಬಿಜೆಪಿಯ ಯುವ ನಾಯಕ ಪರಶುರಾಮ ವಕೀಲ ಕಾಂಗ್ರೆಸ ಸೇರ್ಪಡೆ

ಭಾರತೀಯ ಜನತಾ ಪಕ್ಷದ ಹಿರಿಯ ಯುವ ಮುಖಂಡರು ದಲಿತ ನಾಯಕ ಪರಶುರಾಮ ವಕೀಲರು ಇತ್ತಿಚಿಗೆ ಕಾಂಗ್ರೆಸ ಪಕ್ಷವನ್ನು ಸೇರಿದರು. ಕೈ ಪಕ್ಷದ ಯುವ ನಾಯಜ ರವಿ ಬೋಸರಾಜ ಅವರ ನೇತೃತ್ವದಲ್ಲಿ ರಾಯಚೂರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರ ನಾಯಕ ಅವರು ವೇದಿಕೆ…

ಕಾಂಗ್ರೆಸ ಪ್ರಚಾರದಲ್ಲಿ ಪಾಕ ಪರ ಘೋಷಣೆ ವಿಡಿಯೊ, ವೈರಲ್ , ತಿರುಚಿದ ವ್ಯಕ್ತಿ ವಿರುದ್ದ ಪಶ್ಚಿಮ ಠಾಣೆಯಲ್ಲಿ ಬಾಬು ದೂರು ದಾಖಲು, ತಿರುಚಿದೆ ಎನ್ನಲಾದ ವಿಡಿಯೊ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ರವಾನೆ ???

ಪಾಕಿಸ್ತಾನ ಜಿಂದಾಬಾದ ಎಂದು ಕಾಂಗ್ರೆಸ ಪ್ರಚಾರ ಸಂದರ್ಭದಲ್ಲಿ ಕೂಗಿದರು ಎಂದು ಸುಳ್ಳು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಪ್ರಕರಣ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹರಿಜನವಾಡಾದ ನಿವಾಸಿ, ಬಾಬು ಎಂಬುವವರು ದೂರು ನೀಡಿದ್ದಾರೆ. ನಿಜಲಿಮಗಪ್ಪ ಕಾಲೋನಿಯಲ್ಲಿ ರವಿ ಬೋಸರಾಜ ನೇತೃತ್ವದ ಪ್ರಚಾರದ…

ಶಕ್ತಿನಗರದಲ್ಲಿ ಕಾಂಗ್ರೆಸ ಮುಖಂಡರಿಂದ ಕುಮಾರ ನಾಯಕ ಪರ ಮನೆ ಮನೆ ಪ್ರಚಾರ, ಗ್ಯಾರಂಟಿ ಕಾರ್ಡಗಳ ವಿತರಣೆ

ಕಾಂಗ್ರೆಸ ಪಕ್ಷದ ಶಕ್ತಿನಗರ ಘಟಕದ ಮುಖಂಡರು ಇಂದು ಪಕ್ಷದ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಮನೆ ಮನೆ ಪ್ರಚಾರ ಮತ್ತು ಗ್ಯಾರಂಟಿ ಕಾರ್ಡಗಳು ವಿತರಿಸಿ, ಕಾಂಗ್ರೆಸ ಪಕ್ಷದ ಅಭ್ಯರ್ಥಿ ಗೆಲುವಿಗೆ ಮತ ನೀಡಲು ಕೋರಿದರು. ಪಕ್ಷದ ರಾಜ್ಯ ಮಹಿಳಾ ಘಟಕದ ಪ್ರಧಾನ…

ರಾಜಕೀಯ ಲಾಭಕ್ಕೆ ವಿಡಿಯೋ ಎಡಿಟಿಂಗ್, ಎಸ್ಪಿಗೆ ದೂರು, ರವಿ ಬೋಸರಾಜ

*ರಾಜಕೀಯ ಲಾಭಕ್ಕಾಗಿ ವಿಡಿಯೋ ಎಡಿಟಿಂಗ್.* *ರವಿ ಬೋಸರಾಜು ಅವರಿಂದ ಎಸ್ಪಿಗೆ ದೂರು.* *ವಿಡಿಯೋ ಎಡಿಟಿಂಗ್ ಮಾಡಿದ ಹಾಗೂ ಹರಿಬಿಟ್ಟವರಿಗೆ ಗಲ್ಲಿಗೇರಿಸಿ- ರವಿ ಬೋಸರಾಜು* *ಬಿಜೆಪಿ ಪಕ್ಷದ ಕಿಡಿಗೇಡಿಗಳು ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದ ಪ್ರಚಾರ ವಿಡಿಯೋವನ್ನು ತಿರುಚಿ ಭಾರತ ದೇಶದ ವಿರುದ್ಧವಾಗಿ…

ಕಾರ್ಮಿಕರ ದಿನಾಚರಣೆ ಅಂಗವಾಗಿ ಶ್ರೀದೇವಿ ನಾಯಕರಿಂದ ಮಹಿಳಾ ಕಾರ್ಮಿಕರಿಗೆ ಸನ್ಮಾನ, ಕಾರ್ಮಿಕರು ಈ ದೇಶದ ಸಂಪತ್ತು

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಇಂದು ದೇವದುರ್ಗ ತಾಲೂಕಿನ ಗಬ್ಬೂರ ಹೊಬಳಿ ವ್ಯಾಪ್ತಿಯ ಕಾನಾಪೂರ ಗ್ರಾಮದಲ್ಲಿ ಕಾಂಗ್ರೆಸ ಪಕ್ಷದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ನಾಯಕ ಅವರು ಮಹಿಳಾ ಕಾರ್ಮಿಕರಿಗೆ ಶಾಲು ಹೊದಿಸಿ,ಹೂಮಾಲೆ ಹಾಕಿ ಸನ್ಮಾನಿಸಿದರು.ಅವರು ಈ ಸಂದರ್ಭದಲ್ಲಿ…

ರಾಜ್ಯದಲ್ಲಿ ಕಾಂಗ್ರೆಸ ಪರ ಅಲೆ ಇದೆ, ಮಾಜಿ ಸಚಿವ‌ಹೆಚ್.ಆಂಜಿನೇಯ್ಯ ಭರವಸೆ

ರಾಜ್ಯದಲ್ಲಿ ಕಾಂಗ್ರೆಸ ಅಲೆ ಇದೆ. 27 ರಿಂದ 2೦ ಸ್ಥಾನಗಳಲ್ಲಿ ಗೆಲವು ಖಚಿತ, ಕುಮಾರನಾಯಕ‌ ಸಮರ್ಥ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್.ಆಂಜಿನೇಯ್ಯ ಹೇಳಿದರು. ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆಯಾಗಿದೆ. ಅಕ್ಕಿ, ವಿದ್ಯುತ, ನಗದು ಹಣ ಯೋಜನೆಗಳೆಲ್ಲ ಕೊಟ್ಟಿದ್ದರಿ, ಮಹಿಳಾ ವರ್ಗ ಸಂತಸದಲ್ಲಿದೆ.ಐದು…

ಸಚಿವ ಮುನಿಯಪ್ಪಗೆ ಶಕ್ತಿನಗರದ ಕಾಂಗ್ರೆಸ ಮುಖಂಡರಿಂದ ಆತ್ಮೀಯ ಸನ್ಮಾನ

ರಾಯಚೂರ ಲೋಕಸಭಾ ಚುನಾವಣಾ ನಿಮಿತ್ಯ ಜಿಲ್ಲೆಗೆ ಆಗಮಿಸಿದ್ದ ಆಹಾರ ಮತ್ತು ನಾಗರೀಕ‌ ಪೂರೈಕೆ ಸಚಿವರಾದ ಕೆ.ಹೆಚ್.ಮುನಿಯಪ್ಪ ಇವರಿಗೆ ಶಕ್ತಿನಗದಲ್ಲಿ ಕಾಂಗ್ರೆಸ ಮುಖಂಡರಾದ ಟಿ.ನರಸಪ್ಪ ನೇತೃತ್ವದಲ್ಲಿ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಲಾಯಿತು. ಪಕ್ಷದ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ…

ಜಿ.ಕುಮಾರ ನಾಯಕ ಪ್ರಗತಿಪರ ಚಿಂತಕ, ಯಾಸೀನ್ ಬಣ್ಣನೆ, ಬೆಂಬಲಕ್ಕೆ ಮತದಾರರಲ್ಲಿ ಮನವಿ

ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ ಪಕ್ಷವು ಅಭಿವೃದ್ದಿ ಪರ ಚಿಂತನೆಯ ಐಎಎಸ್ ನಿವೃತ್ತ ಅಧಿಕಾರಿ ಜಿ.ಕುಮಾರ ನಾಯಕಗೆ ಟಿಕೇಟ ನೀಡಿದೆ ಎಂದು ಮಾಜಿ ಶಾಸಕರಾದ ಸೈಯದ ಯಾಸೀನ್ ಹರ್ಷ ವ್ಯಕ್ತಪಡಿಸಿದರು. ಕುಮಾರ ನಾಯಕ ಪ್ರಗತಿಪರ ಚಿಂತಕ, ಎಲ್ಲ ಜಾತಿ, ಧರ್ಮದವರ ಹಿತ…

ದೇಶಕ್ಕೆಬಮೋದಿ, ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಅಮರೇಶ ನಾಯಕ, ಬೇಕೇಬೇಕು, ಮತ ಪ್ರಚಾರದಲ್ಲಿ ಎನ್.ವಿನಯಕುಮಾರ ಮನವಿ

ಭಾರತೀಯ ಜನತಾ ಪಾರ್ಟಿ ರಾಯಚೂರು ಯುವ ಮೋರ್ಚಾದ ವತಿಯಿಂದ , ಇಂದು ಸಂಜೆ ವಾರ್ಡ್ ನಂಬರ್ 34 ಎಕ್ಲಾಸ್ಪುರ್ ಗ್ರಾಮದಲ್ಲಿ ನಮೋ ಯುವ ಚೌಪಾಲ್ ಕಾರ್ಯಕ್ರಮವನ್ನು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಿನಾಯಕ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ,…

ವಾರ್ಡ ನಂಬರ್ 15 ರಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ನಾಯಕ ಪರ ಜಗನ್ನಾಥ ಕುಲಕರ್ಣಿ ಟೀಮ್ ನಿಂದ ಮನೆ ಮನೆ ಪ್ರಚಾರ, ಉತ್ತಮ ಸ್ಪಂದನೆ

ವಾರ್ಡ ನಂಬರ್ 15 ರಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ರಾಜಾ ಅಮರೇಶ ನಾಯಕ ಪರ ಪಕ್ಷದ ಹಿರಿಯ ಮುಖಂಡರು ಮಾಜಿ ಆರ್ಡಿಎ ಅಧ್ಯಕ್ಷರಾದ ಜಗನ್ನಾಥ ಕುಲಕರ್ಣಿ ಇವರ ನೇತೃತ್ವದಲ್ಲಿ ಮನೆ ಮನೆ ಪ್ರಚಾರಬಭರ್ಜರಿಯಾಗಿ ನಡೆಯಿತು. ಅವರು…

ಲಿಂಗಸೂಗೂರ, ಆನೆಹೊಸೂರಲ್ಲಿ ಬಿಜೆಪಿ ಅಭ್ಯರ್ಥಿ ಅಮರೇಶ ನಾಯಕ ಭರ್ಜರಿ ಮತಯಾಚನೆ, ಉತ್ತಮ ಪ್ರತಿಕ್ರಿಯೆ

ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಭಾರತೀಯ ಜನತಾ ಪಕ್ಷ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಆನೆಹೊಸೂರು ಮಹಾಶಕ್ತಿ ಕೇಂದ್ರದಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಗೂ ನನ್ನ ಲೋಕಸಭಾ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಅಲ್ಲಿ ನೆರೆದಿದ್ದ ಮತದಾರ…

ಕೆಪಿಸಿಸಿ ಅಲ್ಪಸಂಖ್ಯಾತ ಪ್ರಧಾನ ಕಾರ್ಯದರ್ಶಿ ಶೋಹೆಲ್ರಿಂದ ಸಚಿವ ಮುನಿಯಪ್ಪಗೆ ಆತ್ಮೀಯ ಸನ್ಮಾನ

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿ ,ಯುವ ನಾಯಕ ಸೈಯದ ಶೋಹೆಲ್ ಅವರು ಇಂದು ತಮ್ಮ ಯುವ ಪಡೆ ಜೊತೆಗೆ ತೆರಳಿ, ಆಹಾರ ಮಂತ್ರಿ ಕೆ.ಹೆಚ್.ಮುನಿಯಪ್ಪ ಅವರಿಗೆ ಖಾಸಗಿ ಹೊಟೆಲನಲ್ಲಿ ಭೇಟಿಯಾಗಿ ರಾಜಕೀಯ ಮಾತುಕತೆ ನಡೆಸಿದರು. ಮುನಿಯಪ್ಪ ಅವರುಬಯುವ ನಾಯಕನಿಗೆ ಆದರದಿಂದ…

ಕುರ್ಡಿ ಗ್ರಾಮದಲ್ಲಿ ಕಾಂಗ್ರೆಸ ಬಹಿರಂಗ ಸಮಾವೇಶ, ಅಭಿವೃದ್ದಿಗೆ ಕುಮಾರ ನಾಯಕಗೆ ಮತ ನೀಡಿ, ಜನಪ್ರಿಯ ಶಾಸಕ ದದ್ದಲ್ ಮನವಿ

*ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ್ ನಾಯಕ* ಮತ್ತು *ರಾಯಚೂರು ಗ್ರಾಮೀಣ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸನಗೌಡ ದದ್ದಲ್* ರವರು *ಕುರ್ಡಿ* ಗ್ರಾಮದಲ್ಲಿ *ಮತಯಾಚನೆ* ಮಾಡಿದರು ಇಂದು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಗಿಲ್ಲೇಸೂಗುರ ಬ್ಲಾಕ್ ಕಾಂಗ್ರೆಸ್ ಸಮಿತಿಯ *ಕುರ್ಡಿ…

ತೆಲಂಗಾಣದ ನಿಜಾಮಾಬಾದ ಚುನವಣಾ ವೀಕ್ಷಕರಾಗಿ ಸಚಿವ ಬೋಸರಾಜ ನೇಮಕ

ಲೋಕಸಭಾ ಚುನಾವಣೆ ಹಿನ್ಬಲೆಯಲ್ಲಿ ಕಾಂಗ್ರೆಸ ಪಕ್ಷವು ನಿಜಾಮಾಬಾದ ಕ್ಷೇತ್ರಕ್ಕೆ ವೀಕ್ಷಕರನ್ನಾಗಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಇವರಿಗೆ ನೇಮಿಸಿದೆ. ಇವರ ಜೊತೆಗೆ ಮಂತರ ಗೌಡ ಇವರಿಗೂ ಹಾಕಲಾಗಿದೆ.

ಬಿಜೆಪಿ ಸಿದ್ದಾಂತ ಹಿಂದೂ ಪರ, ಮೋದಿ ಕೈ ಬಲಪಡಿಸಲು ಅಮರೇಶ ನಾಯಕಗೆ ಬೆಂಬಲಿಸಿ, ಜಗನ್ನಾಥ ಕುಲಕರ್ಣಿ ವಕೀಲ ಮನವಿ

ಭಾರತೀಯ ಜನತಾ ಪಕ್ಷದ ಸಿದ್ದಾಂತವು ಹಿಂದೂ ಪರವಾಗಿರುವ ಕಾರಣ,ಪ್ರಧಾನ ಮಂತ್ರಿ ನರೇಂದ್ರ ಅವರು ಸಮರ್ಥವಾಗಿ ದೇಶ ನಡೆಸುತ್ತಿರುವ ಕಾರಣ, ಅವರು ಮತ್ತೊಮ್ಮೆಯಾಗಿ ಮುಂದುವರೆಯಲು ಸಂಸತ್ತಿನಲ್ಲಿ ಬಲಬೇಕು.ಅದಕ್ಕೆ ರಾಯಚೂರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕರಿಗೆ ಬೆಂಬಲಿಸಲು ಮನವಿ.…

ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಪ್ರ.ಕಾರ್ಯದರ್ಶಿ ಸೈಯದ ಸೋಹೆಲ್ ಸಚಿವ ಬೋಸರಾಜ, ಕುಮಾರ ನಾಯಕಗೆ ಸನ್ಮಾನ

ಪ್ರದೇಶ ಕಾಂಗ್ರೆಸ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿಗಳಾದ ಯುವ ಮುಖಂಡ ಸೈಯದ ಶೋಹೆಕ್ ಅವರು ಸೋಮವಾರದಂದು ಪಕ್ಷದ ರಾಯಚೂರ ಯಾದಗಿರ ಜಿಲ್ಲೆಗಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ.ಕುಮಾರ ನಾಯಕ ಮತ್ತು ಸಚಿವ ಬೋಸರಾಜ ಅವರಿಗೆ ಶಾಲುವಹೊದಿಸಿ,ಬಹೂಮಾಲೆ ಹಾಕಿ ಸನ್ಮಾನಿಸಿ, ತಮಗೆ…

ಕುಮಾರ ನಾಯಕ ಗೆಲುವಿಗೆ ಸಚಿವ ಬೋಸರಾಜ, ಕೆ.ಹೆಚ್.ಮುನಿಯಪ್ಪ ಸುಧೀರ್ಘ ಚರ್ಚೆ

ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ- ಗೆಲುವಿನ ತಂತ್ರಗಾರಿಕೆ ಕುರಿತು ಸಭೆ. *ಸಚಿವ ಎನ್ಎಸ್ ಬೋಸರಾಜು ಕೆಎಚ್ ಮುನಿಯಪ್ಪ ಸುಧೀರ್ಘ ಚರ್ಚೆ* ರಾಯಚೂರು, ರಾಯಚೂರು ಲೋಕಸಭಾ ಚುನಾವಣೆಯ ನಿಮಿತ್ತ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ಎಸ್…

ಸಿರವಾರದಲ್ಲಿ ಬೃಹತ್ ರೋಡ ಶೋ ಮೂಲಕ ಕುಮಾರ ನಾಯಕ ಮತಯಾಚನೆ

*ಸಿರವಾರ- ಬೃಹತ್ ಮೆರವಣಿಗೆ ಮೂಲಕ ಜಿ ಕುಮಾರ್ ನಾಯಕ್ ಮತ ಯಾಚನೆ* *ನಾನು ನಿಮ್ಮ ಮನೆ ಮಗನಾಗಿ ಸೇವೆ ಮಾಡಲು ಬಂದಿರುವೆ ಜಿ ಕುಮಾರ- ಜಿ ಕುಮಾರ ನಾಯಕ* *ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ ನಾಯಕ ಗೆಲ್ಲುವುದು ಖಚಿತ- ಎನ್ಎಸ್ ಬೋಸರಾಜು*…

ಕೇಂದ್ರ 10 ವರ್ಷ ಸಂವಿಧಾನ ವಿರೋಧಿಯಾಗಿಯೇ ನಡೆದಿದೆ,ಬಕುಷ್ಟಗಿಯಲ್ಲಿ ಸಿಎಂ ವಾಗ್ದಾಳಿ

*ಕೇಂದ್ರ ಸರ್ಕಾರ 10 ವರ್ಷಗಳ ಕಾಲ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದೆ*: *ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.*ಮುಖ್ಯಮಂತ್ರಿ ಸಿದ್ದರಾಮಯ್ಯ* ಕೊಪ್ಪಳ (ಕುಷ್ಟಗಿ ) ಏಪ್ರಿಲ್ -29: ಕೇಂದ್ರದಲ್ಲಿ ನರೇಂದ್ರ ಮೋದಿಯವರು 10 ವರ್ಷಗಳ ಕಾಲ ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡಿದ್ದಷ್ಟೇ ಅಲ್ಲ…

ಡಿ.ರಾಂಪೂರ ಗ್ರಾಮದಲ್ಲಿ ಕಾಂಗ್ರೆಸ ಅಭ್ಯರ್ಥಿ ಪರ ಜನಪ್ರಿಯ ಶಾಸಕ ದದ್ದಲ್ ಮತಬೇಟೆ

ಇಂದು *ಚಂದ್ರಬಂಡ* ಜಿಲ್ಲಾ ಪಂಚಾಯತ್ ವ್ಯಾಪ್ತಿಯ *ಡಿ ರಾಂಪೂರ,ನಾಗರ್ಶಿಕ್ಯಾಂಪ್,ವಡ್ಡೆಪಲ್ಲಿ,ಅಪ್ಪನ ದೊಡ್ಡಿ,ಕೊತ್ತದೊಡಿ,ನಾಗಲಾಪೂರ,ಗಣಮೂರು,ಕಟ್ಲಟ್ಕೂರ,* ಗ್ರಾಮಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ *ಜನಪ್ರಿಯ ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು* ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ *ಜಿ ಕುಮಾರ್ ನಾಯಕ್ ರವರ ಪರವಾಗಿ ಮತಯಾಚನೆ ಬಿರುಸಿನ ಪ್ರಚಾರ…

ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ತನ್ಬೀರ್ ಸೇಠ ಜೊತೆ ಸೈಯದ ಶೋಹೆಲ್ ಚರ್ಚೆ

ಪ್ರದೇಶ ಕಾಂಗ್ರೆಸ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಸಿ ಮತ್ತು ಯುವ ನಾಯಕ ಸೈಯದ ಶೋಹೆಲ್ ಅವರು ಇಂದು ಶಾಸಕ ಮತ್ತು ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರಾದ ತನ್ಬೀರ್ ಸೇಠ ಅವರನ್ನು ರಾಯಚೂರಲ್ಲಿ ಭೇಟಿಯಾಗಿ ಚುನಾವಣಾ ತಂತ್ರಗಾರಿಕೆ, ಯೋಜನೆ ಸಿದ್ದಪಡಿಸುವ ಬಗ್ಗೆ, ರಾಹುಲ್…

ಜಂಬಲದಿನ್ನಿ,, ಕೊತ್ತದೊಡ್ಡಿಯಲ್ಲಿ ನೀರಿನ ಹಾಹಾಕಾರ, ಗ್ರಾ.ಪಂ.ಗೆ ಬೀಗ

ಕೊತ್ತದೊಡ್ಡಿ ಮತ್ತು ಜಂಬಲದಿನ್ನಿ ಗ್ರಾಮಗಳಲ್ಲಿ ಎರಡು ತಿಂಗಳಿನಿಂದ ಕುಡಿಯುವ ನೀರಿನ‌ ಹಾಹಾಕಾರಕ್ಕೆ ಬಸವಳಿದು ಇಂದು ಗ್ರಾಮಸ್ಥರು ಕರ್ನಾಟಕ ಪ್ರಾಂತ ರೈತ ಸಂಘದಡಿ ಗ್ರಾ.ಪಂ.ಗೆ ಬೀಗ ಮುದ್ರೆ ಹಾಕಿ ಪ್ರತಿಭಟಿಸಿದರು.ನೀರಿನ ಗಂಭೀರ ಸ್ಥಿತಿ ತಾರಕಕ್ಕೆರಿದ್ದು, ಜನಪ್ರತಿ ಮತ್ತು ಅಧಿಕಾರಿಗಳಿಗೆ ಗೊತ್ತಿದ್ದರೂ, ನೀರಿನ ಸಮಸ್ಯೆ…